Total Pageviews
Thursday 26 March 2020
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
ಬಹಳ ಚೆನ್ನಾಗಿವೆ.
ReplyDeleteನಿನ್ನ ಆಸೆಯನ್ನು ಹೇಳಿಕೊಂಡಂತೆ.
ಈ ದ್ವಿಪದಿಯಲ್ಲಿ ಗಾಲಿಬ್ ನ್ನನೆ ಹಿಡಿದಿಟ್ಟ ಹಾಗಿದೆ. ಆ ಮಹಾಕವಿಯನ್ನು ಹೀಗೆ ದ್ವಿಪದಿಗಳಲ್ಲಿ ಹಿಡಿದಿಡುವ ಆ ನಿನ್ನ ಶಕ್ತಿ ಅನನ್ಯ. ....
ಜೀವನದ ಆದ ಘಟನೆಗಳ ಘಟ್ಟವನ್ನು ಕ್ರಮಬದ್ದ ವಾಗಿ ಜೋಡಿಸಿದ್ದೊಂದು ವಿಶೇಷವಾಗಿದೆ.
ಸಮಾಧಿ ಅಂದರೆ ಅಂತ್ಯವಲ್ಲ. ಕೆಲವರಿಗೆ ಜೀವವನ್ನು ಹುದುಗಿಟ್ಟ ಸ್ಥಳವಾದರೆ, ಇನ್ನು ಕೆಲವರಿಗೆ ಆತ್ಮಾವಲೋಕನದ ಹಂತ.
ಹುಡುಕಿದರೆ ಅಲ್ಲಿ ಎಲ್ಲವೂ ಸಿಗಬಲ್ಲದು ಅದು ನಿನ್ನಂಥವರ ಅಭಿವ್ಯಕ್ತಿಗೆ....