Total Pageviews
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
ಸೂಕ್ತ ಸಂದರ್ಭಕ್ಕೆ ಸುಂದರ ಕವಿತೆ ಹುಟ್ಟಿದೆ.ಬ್ರಹ್ಮಾಂಡವನ್ನೆ ಅಕ್ಕರೆಯಿಂದ ಅಕ್ಷರಗಳಲಿ ಬಂಧಿಸಿರುವಿರಿ.ಶೈಲಿ ಸಹಜ ಸರಳ.
ReplyDeleteThank u sir
Deleteಜಗದ ಜ್ಯೋತಿಯನ್ನು ವರ್ಣಿಸುವ ಮಾತುಗಳು...
ReplyDeleteಜ್ಯೋತಿ ಪ್ರಕಾಶ ಹೊರ ಸೂಸಲು ಸೂಕ್ತ ಸಂದರ್ಭದ ಸರಳ ವರ್ಣನೆ.
ಸ್ತ್ರೀ ಈ ಜಗತ್ತಿನ ಸೃಷ್ಟಿಕರ್ತೆ ಸೃಷ್ಟಿಸುವ ಗುಣದಿಂದಲೇ ಇಡೀ ಜಗತ್ತನ್ನು ತನ್ನ ಸೃಷ್ಟಿಯ ಮೂಲಕ ಮಾತೃ ಸ್ವರೂಪಿ ಆಗಿದ್ದಾಳೆ....
("ತನ್ನ ಜಗದ ಸುಖವ ಸವೆಸಿ
ಮಗುವಿನ ಸುಖವ ಬಯಸುವಳು ತಾಯಿ ಮಾತ್ರ")
*ಮಾತೃ ದೇವೋ ಭವ*