Total Pageviews
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
This comment has been removed by the author.
ReplyDeleteYour are currect sir
ReplyDeleteಒಪ್ಪಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು
Deleteಯುವಜನತೆಯನ್ನು ಎಚ್ಚರಿಸುವ ಸಮಾಜಮುಖಿಯಾದ ಕವಿತೆ.ಸಂಸ್ಕೃತಿಯಲ್ಲಿ ಸಂಸ್ಕಾರಗೊಳ್ಳದೆ ವಿಕೃತಿಯನ್ನು ಮೆರೆಯುವ ಯುವಜನತೆಗೆ ಪ್ರತಿಯೊಂದು ವಸ್ತುವಿನ ಹಿಂದಿರುವ ಬೆವರಿನ,ನೋವಿನ ಸಂಗತಿಗಳನ್ನು ಉದಾಹರಣೆ ಸಮೇತ ಹೇಳಿದೆ.ನಾಡಿನ ಭವ್ಯ ಪರಂಪರೆಯನ್ನು ಅನುಚೂನವಾಗಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯಿರುವುದೇ ಇಂದು ದಾರಿ ತಪ್ಪಿದ ನವಜನತೆದೆಂದಿದೆ.
ReplyDeleteತಮ್ಮ ಸ್ಪೂರ್ತಿದಾಯಕ ವಿಮರ್ಶೆಯ ನುಡಿಗಳಿಗೆ ಅನಂತ ಕೃತಜ್ಞತೆಗಳು ಸರ್
Deleteತಮ್ಮ ಸ್ಪೂರ್ತಿದಾಯಕ ವಿಮರ್ಶೆಯ ನುಡಿಗಳಿಗೆ ಅನಂತ ಕೃತಜ್ಞತೆಗಳು ಸರ್
Deleteಹೊಸ ವರ್ಷ ದ ಓ ದ ನ್ನು ಆರಂಭಿಸಲು ಮಾನಸನ್ನು ಆ ಕಡೆ
ReplyDeleteಯೋಚನೆ ಮಾಡಲು ಹಚ್ಚಿದ ಕವಿತೆ
ಮೆಚ್ಚುಗೆಯ ಸಹೃದಯದ ಮಾತುಗಳಿಗೆ ಧನ್ಯವಾದಗಳು
Deleteಸಾಮಾಜಿಕ ಕಾಳಜಿಯನ್ನು ಬಿತ್ತುವ ಈ ಕಾವ್ಯ ಅಮೂಲ್ಯವಾದದ್ದು ದಾರಿ ಕಾಣದೆ ದಾರಿ ಬಿಟ್ಟಿರುವ ಯುವಕರೊಮ್ಮೆ ಓದಿದರೆ ಬದುಕನ್ನು ಸಾರ್ಥಕ ದಿಕ್ಕಿನೆಡೆ ಹೊರಳಿಸುವ ಅವರಂತರಾಳದ ಸತ್ತ ಜೀವಕೋಶಗಳಿಗೆ ಮರು ಜೀವ ನೀಡುವ ಕಾರ್ಯ ಮಾಡುವಂತಹ ಸುಂದರ ಭಾವ ತುಂಬಿಕೊಂಡ ಸದ್ಭಾವದ ನುಡಿಗಳು....ಸೂಪರ ಸರ್ ಇಂತಹ ಕಾವ್ಯಗಳು ಹೆಚ್ಚೆಚ್ಚು ಮೂಡಿ ಬರಲಿ ನಿಮ್ಮ ಲೇಖನಿಯಿಂದ....ನಮನಗಳು ನಿಮ್ಮ ಸದ್ಭಾವಕೆ...
ReplyDelete