Total Pageviews
Thursday, 26 March 2020
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...

ಬಹಳ ಚೆನ್ನಾಗಿವೆ.
ReplyDeleteನಿನ್ನ ಆಸೆಯನ್ನು ಹೇಳಿಕೊಂಡಂತೆ.
ಈ ದ್ವಿಪದಿಯಲ್ಲಿ ಗಾಲಿಬ್ ನ್ನನೆ ಹಿಡಿದಿಟ್ಟ ಹಾಗಿದೆ. ಆ ಮಹಾಕವಿಯನ್ನು ಹೀಗೆ ದ್ವಿಪದಿಗಳಲ್ಲಿ ಹಿಡಿದಿಡುವ ಆ ನಿನ್ನ ಶಕ್ತಿ ಅನನ್ಯ. ....
ಜೀವನದ ಆದ ಘಟನೆಗಳ ಘಟ್ಟವನ್ನು ಕ್ರಮಬದ್ದ ವಾಗಿ ಜೋಡಿಸಿದ್ದೊಂದು ವಿಶೇಷವಾಗಿದೆ.
ಸಮಾಧಿ ಅಂದರೆ ಅಂತ್ಯವಲ್ಲ. ಕೆಲವರಿಗೆ ಜೀವವನ್ನು ಹುದುಗಿಟ್ಟ ಸ್ಥಳವಾದರೆ, ಇನ್ನು ಕೆಲವರಿಗೆ ಆತ್ಮಾವಲೋಕನದ ಹಂತ.
ಹುಡುಕಿದರೆ ಅಲ್ಲಿ ಎಲ್ಲವೂ ಸಿಗಬಲ್ಲದು ಅದು ನಿನ್ನಂಥವರ ಅಭಿವ್ಯಕ್ತಿಗೆ....