Total Pageviews
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...






ಪುಸ್ತಕಗಳು ಕೈಯಲ್ಲಿ ಹಿಡಿಯಬಹುದಾದ ದೇವಲೋಕದ ಪ್ರಜ್ವಲಿಸುವ ಜ್ಯೋತಿಗಳು, ವಿಶ್ವಪುಸ್ತಕದ ದಿನ ಪುಸ್ತಕ ಕೈಯಲ್ಲಿ ಹಿಡಿಯಲು ನೆನಪಿಸುವ ಲೇಖನ.��
ReplyDeleteಪುಸ್ತಕದಂತೆ ನಿಷ್ಠಾವಂತರಾಗಿ ಇರುವಂತೆ ಯಾವುದೇ ಸ್ನೇಹಿತನೂ ಇಲ್ಲ ಆದ್ದರಿಂದ ನಾವು ಪುಸ್ತಕಕ್ಕೆ ವಿಧೇಯತೆಯನ್ನು ತೋರಿದರೆ ಅವು ನಮ್ಮನ್ನು ವಿನಯಶೀಲರನ್ನಾಗಿ ಮಾಡುವವು ಇದಕ್ಕೆ ಸಂದೇಹವಿಲ್ಲ.....
ReplyDeleteನಾವು ಪುಸ್ತಕಗಳಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುತ್ತೇವೆ. ನಮ್ಮಲ್ಲಿಯೂ ಕೂಡ ನಾವು ನಮ್ಮನ್ನು ಕಾಣುತ್ತೇವೆ.ಹಾಗಾಗಿ
ReplyDeleteಪುಸ್ತಕಗಳು ಎಂದಿಗೂ ಕಣ್ಮರೆಯಾಗುವುದಿಲ್ಲ ಅವು ನಮ್ಮ ಬದುಕಿನ ಕನ್ನಡಿ, ಬದುಕನ್ನು ಬೆಳಗಿಸುವ ಆಶಾ ದೀವಿಗೆಗಳಾಗಿವೆ.......*ESCN*